ಎಲ್ಲರಿಗೂ ನಮಸ್ಕಾರ..
ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಸಾಲದ ಸೌಲಭ್ಯಗಳು ಕೂಡ ಲಭ್ಯವಿದೆ. ಕೆಲ ರೈತರು ಸಾಲವನ್ನು ಪಡೆದುಕೊಂಡು, ಧಾನ್ಯಗಳನ್ನು ಬೆಳೆದು, ಬೆಳೆಯಲ್ಲಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡಿ, ಮತ್ತೆ ರಾಜ್ಯ ಸರ್ಕಾರದ ಖಾತೆಗೆ ಮರುಪಾವತಿಸುತ್ತಾರೆ ರೈತರು. ಸಾಲ ನೀಡುವ ಸರ್ಕಾರವು, ರೈತರಿಗಾಗಿ ಸಾಲ ನೀಡುವುದರಿಂದ ಅನುಕೂಲಕರವಾಗಿದೆ. ಕೇಂದ್ರ ಸರ್ಕಾರವು ರೈತರಿಗಾಗಿ ಸಾಲ ನೀಡುವುದು ಹಾಗೂ ಕಡಿಮೆ ಬಡ್ಡಿಯನ್ನು ಹಿಂಪಡೆಯುವುದು, ಈ ರೀತಿ ಹಲವು ವರ್ಷಗಳಿಂದ ಮಾಡುತ್ತಲೇ ಬಂದಿ,ದೆ ಈ ಸಾಲವನ್ನೇ ಆಧರಿಸಿ ಬದುಕುವ ರೈತರು ಕೂಡ ನೆಲೆಸಿದ್ದಾರೆ.
ಅವರು ಕೂಡ ಎರಡು ಲಕ್ಷ ಸಾಲವನ್ನು ಪಡೆದು ಹೆಚ್ಚಿನ ಪ್ರಮಾಣದಲ್ಲಿ ಧಾನ್ಯಗಳನ್ನು ಬೆಳೆದು ಲಾಭ ಮಾಡಿಕೊಳ್ಳುತ್ತಾರೆ ಲಾಭ ಆದ ನಂತರ ಮತ್ತೆ ಸರ್ಕಾರಕ್ಕೆ ತೆಗೆದುಕೊಂಡು ಸಾಲವನ್ನು ಹಿಂಪಡೆದು ಮುಂದಿನ ಜೀವನದಲ್ಲಿ ನಿರತರಾಗಿರುತ್ತಾರೆ. ನೀವೇನಾದರೂ ಸಾಲವನ್ನು ಪಡೆಯಬೇಕು ಹಾಗೂ ನಾನು ರೈತನಲ್ಲ ಸಾಮಾನ್ಯ ಯುವಕ ಎಂದು ವ್ಯಥೆಯಲ್ಲಿದ್ದರೆ, ನಿಮಗೂ ಕೂಡ ಸರ್ಕಾರದಿಂದ ಸಾಲ ಲಭ್ಯವಿದೆ.
ಈ ಕೂಡಲೇ ಸಾಲವನ್ನು ಪಡೆದುಕೊಳ್ಳಿ ಚಿಕ್ಕ ಮೊತ್ತವಲ್ಲ ದೊಡ್ಡ ಮೊತ್ತವನ್ನೇ ಸರ್ಕಾರವು ಸಾಲವನ್ನಾಗಿ ನೀಡುತ್ತದೆ. ಎರಡು ಲಕ್ಷ ರೂ ಹಣ ಪ್ರೋತ್ಸಾಹ ಧನವಾಗಿ ಯುವಕರಿಗೆ ನೀಡಲಿದೆ ಜನ್ ಧನ್ ಯೋಜನೆ, ನೀವು ಕೂಡ ಸಾಲವನ್ನು ಪಡೆಯಬೇಕ ಹಾಗಾದ್ರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಲೇಖನದಲ್ಲಿ, ಎಲ್ಲಾ ಮಾಹಿತಿಯು ಕೂಡ ದೊರಕಲಿದೆ.
ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !
ಸಾಮಾನ್ಯ ಜನರು ಯಾವುದೇ ಬ್ಯಾಂಕ್ ಖಾತೆ ತೆರೆದರೆ ಅದಕ್ಕೆ ಹಣವನ್ನು ನೀಡಿ ಖಾತೆಯನ್ನು ತೆರೆಯಬೇಕಿತ್ತು. ಹಲವು ವರ್ಷಗಳಿಂದ ಈ ನಿಯಮವನ್ನು ಪಾಲಿಸಲೇಬೇಕು. ಆದರೆ ಜನಧನ್ ಯೋಜನೆ ಯ ಖಾತೆಯನ್ನು ತೆರೆಯಬೇಕು ಎಂದುಕೊಂಡಿದ್ದರೆ, ಯಾವುದೇ ರೀತಿಯ ಹಣವನ್ನು ನೀಡಿ ಖಾತೆಯನ್ನು ತೆರೆಯುವ ಅವಶ್ಯಕತೆ ಇಲ್ಲ, ಈ ಖಾತೆ ಶೂನ್ಯ ಬ್ಯಾಲೆನ್ಸ್ ಹೊಂದಿರುತ್ತದೆ. ಜನ್ ಧನ್ ಖಾತೆ ತೆರೆದ ನಂತರ ( RuPay Card ) ರೂಪೆ ಕಾರ್ಡ್ ದೊರಕಲಿದೆ ಈ ರೂಪೆ ಕಾರ್ಡ್ ನಲ್ಲಿ ಹಲವಾರು ಪ್ರಯೋಜನಗಳು ಲಭ್ಯವಿದೆ. ಎಲ್ಲಾ ಪ್ರಯೋಜನಗಳನ್ನು ಕೂಡ ಒಂದೇ ರೂಪೆ ಕಾರ್ಡ್ ನಲ್ಲಿ ಪಡೆದುಕೊಳ್ಳಬಹುದು.
ಜನ್ ಧನ್ ಖಾತೆಯಿಂದ ಏನು ಉಪಯೋಗ.
ಜನ್ ಧನ್ ಖಾತೆಯಿಂದ ಸಾಮಾನ್ಯ ಜನರಿಗೆ ತುಂಬಾ ಉಪಯುಕ್ತವಾಗುತ್ತದೆ, ಏಕೆಂದರೆ ತಕ್ಷಣದ ಸಂದರ್ಭದಲ್ಲಿ ಉಪಕಾರವಾಗಿದೆ ಜನ್ ಧನ್ ಖಾತೆ. ಈ ಖಾತೆಯನ್ನು ತೆರೆದ ನಂತರ ( RuPay Debit Card ) ರೂಪೇ ಡೆಬಿಟ್ ಕಾರ್ಡ್ ಎಂಬ ಚಿಕ್ಕ ಕಾರ್ಡನ್ನು ನೀಡುತ್ತದೆ ಬ್ಯಾಂಕ್. ನಿಮ್ಮ ಅಕ್ಕ ಪಕ್ಕ ಇರುವ ಯಾವುದೇ ಬ್ಯಾಂಕ್ ಗಳಲ್ಲೂ ಕೂಡ ಈ ಖಾತೆ ತೆರೆಯಬಹುದು. ನಿಮಗೇನಾದರೂ ಸಂಶಯ ಇದೆಯಾ. ಯಾವ ಖಾತೆ ಎಂದು, ಹಾಗಾದ್ರೆ ತಿಳಿದುಕೊಳ್ಳಿ. ಎಲ್ಲಾ ಬ್ಯಾಂಕ್ಗಳಲ್ಲೂ ಕೂಡ ಜನ್ ಧನ್ ಖಾತೆ ತೆರೆಯಬಹುದು.
ಈಗಾಗಲೇ 40 ಕೋಟಿ ಜನರು ಜನ್ ಧನ್ ಖಾತೆಯನ್ನು ತೆರೆದು ಸಾಲವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಜನ್ ಧನ್ ಖಾತೆಯ ಪ್ರಮುಖವಾದ ಯೋಜನೆ ಎಂದರೆ ಅದುವೇ 10,000 ಓವರ್ ಡ್ರಾಫ್ಟ್ ಸಾಲವನ್ನು ಸಿಗುವಂತಹ ಯೋಜನೆ. ಈ ಯೋಜನೆಯಲ್ಲಿ 10,000ಲೋನ್ ಮುಖಾಂತರವಾದ ಪಡೆದುಕೊಳ್ಳಬಹುದು ಅಥವಾ ಸಾಲವನ್ನಾದರೂ 10,000 ಹಣವನ್ನು ಪಡೆಯಬಹುದು.
ಕೆಲ ರೈತರು ಸಾಲವನ್ನು ಪಡೆಯಬೇಕು ಎಂದುಕೊಂಡಿದ್ದರೆ, ಬೇಕಾಗಿರುವ ಉಪಕರಣಗಳನ್ನು ಜನಧನ್ ಯೋಜನೆಗೆ ಹಣದ ಮೂಲಕ ಕೊಡಿ ಖರೀದಿಸಿ ಕೊಡುತ್ತದೆ. ಅಂದರೆ ಆರು ತಿಂಗಳಿನಿಂದ ಜನ್ ಧನ್ ಯೋಜನೆಯು ತೆರೆದು ಆರು ತಿಂಗಳಾದ ನಂತರ 10,000 ಸಾಲದ ರೂಪಂತರ ಹಣ ಸಿಗಲಿದೆ. ಜಂದನ್ ಖಾತೆಯನ್ನು ತೆರೆದು ಕೇವಲ ಒಂದು ತಿಂಗಳಾಗಿದೆ ಎಂದರೆ 1000 ಹಣ ಮಾತ್ರ ಸಿಗಲಿದೆ. ಜನ್ ಧನ್ ಖಾತೆಯಲ್ಲಿ ಲಭ್ಯವಿದೆ ಜೀವ ವಿಮಾ ಸೌಲಭ್ಯ !
ಚಂದನ್ ಕಥೆಯಲ್ಲಿ ಸಾಲ ಸೌಲಭ್ಯವನ್ನು ಹೊರತು ಇನ್ನು ಯೋಜನೆಗಳನ್ನು ಈ ಖಾತೆಯಲ್ಲಿ ಜಾರಿಗೊಳಿಸಲಾಗುತ್ತದೆ ಅಂದರೆ ಸಾಲ ಪಡೆದ ವ್ಯಕ್ತಿ ಅಪಘಾತದಲ್ಲಿ ಸತ್ತರೆ ಅಂಥಹ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ಹಣ ದೊರೆಯಲಿದೆ. ಅಥವಾ ಸಾಲ ಪಡೆದ ಅಭ್ಯರ್ಥಿಯು ಆಕಸ್ಮಿಕವಾಗಿ ಮರಣ ಹೊಂದಿದರೆ, 30,000 ಹಣವನ್ನು ಖಾತೆಯು ವರ್ಗಾಯಿಸುತ್ತದೆ.
ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !
ಜನ್ ಧನ್ ಯೋಜನೆಯು ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಸಾಲವನ್ನು ನೀಡಿ, ಮತ್ತು ಹಲವಾರು ಯೋಜನೆಗಳ ಉಪಯೋಗವನ್ನು ಜನರಿಗೆ ನೀಡುವ ಸಲುವಾಗಿ ಪ್ರಧಾನಮಂತ್ರಿ ಜನ್ ಧನ್ ಖಾತೆಯನ್ನು ಆರಂಭಿಸಲಾಗಿದೆ. ನೀವೇನಾದರೂ ಈ ಹಿಂದೆ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿದ್ದರೆ, ನಿಮಗೆ ನೇರವಾಗಿ ಹಣವು ಖಾತೆಗೆ ವರ್ಗಾವಣೆ ಆಗುತ್ತದೆ. ನೀವು ಕೂಡ ಚಂದನ್ ಯೋಜನೆಯ ಅಡಿಯಲ್ಲಿ ಯಾವುದೇ ಬ್ಯಾಂಕ್ ಒಂದರಲ್ಲಿ ಜಂದನ್ ಖಾತೆಯನ್ನು ಆರಂಭಿಸಿ ಸರ್ಕಾರದ ಯೋಜನೆಯ ಉಪಯೋಗಗಳನ್ನು ಪಡೆದುಕೊಳ್ಳಿ.
ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.